ಚೇಳೂರಿನಲ್ಲಿ ಸರ್ಕಾರಿ ರಸ್ತೆಗೆ ಜೆಸಿಬಿ ಹಾಕಿದ ‘ಧರ್ಮಗುರು’ ಪಟಾಲಂ; ಮಹಿಳೆ, ಮಕ್ಕಳ ಮೇಲೆ ಅಟ್ಟಹಾಸ! ಸಾರ್ವಜನಿಕ ರಸ್ತೆ ಧ್ವಂಸ, ನೊಂದ ಕುಟುಂಬದಿಂದ ಮಾನವ ಹಕ್ಕುಗಳ ಆಯೋಗಕ್ಕೆ ದೂರು.

ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿನ ಧರ್ಮಗುರುಗಳು ತಮ್ಮ ಸಮುದಾಯದ ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತಾ ತಪ್ಪಿದಲ್ಲಿ ತಿದ್ದಿಕೊಳ್ಳಲು ಹಿತವಚನ ನೀಡಬೇಕು. ಅದರ ಬದಲಾಗಿ ಒಂದೇ ಸಮುದಾಯದ ಒಳಗೆ ಹುಟ್ಟಿಕೊಳ್ಳುವ ಅಭಿಪ್ರಾಯ ಬೇಧಗಳಿಗೆ ತುಪ್ಪ ಸುರಿದು ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುವವನು ಧರ್ಮಗುರುವಾಗಲು ಸಾಧ್ಯವೇ.? ಸಾರ್ವಜನಿಕ ಆಸ್ತಿ ನಾಶಪಡಿಸಿದವರ ರಕ್ಷಣೆಗೆ ನಿಂತಿದೆಯೇ ವ್ಯವಸ್ಥೆ? ಅಂಚೆ ಕಛೇರಿ, ಅಂಗನವಾಡಿ, ಅನುದಾನಿತ ಶಾಲೆ ಹಾಗೂ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ಹೋಗುವ ಸರಕಾರಿ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿರುವ ಪಂಚಾಯತ್ ರಸ್ತೆಯನ್ನು ಚರ್ಚ್ ಧರ್ಮಗುರುವಿನ ಕುಮ್ಮಕ್ಕಿನಂತೆ ಪಾಲನಾ ಸಮಿತಿಯ ತಂಡವೊಂದು … Continue reading ಚೇಳೂರಿನಲ್ಲಿ ಸರ್ಕಾರಿ ರಸ್ತೆಗೆ ಜೆಸಿಬಿ ಹಾಕಿದ ‘ಧರ್ಮಗುರು’ ಪಟಾಲಂ; ಮಹಿಳೆ, ಮಕ್ಕಳ ಮೇಲೆ ಅಟ್ಟಹಾಸ! ಸಾರ್ವಜನಿಕ ರಸ್ತೆ ಧ್ವಂಸ, ನೊಂದ ಕುಟುಂಬದಿಂದ ಮಾನವ ಹಕ್ಕುಗಳ ಆಯೋಗಕ್ಕೆ ದೂರು.